ಪ್ರಚಲಿತ ಪೋಸ್ಟ್ಗಳು

ಎಸ್.ಎಸ್.ಎಲ್.ಸಿ ರಸಪ್ರಶ್ನೆ ಕಾರ್ಯಕ್ರಮ

ವೃಕ್ಷಸಾಕ್ಷಿ,,  ರಸಪ್ರಶ್ನೆಗಾಗಿ   ಚಿತ್ರದ ಮೇಲೆ ಕ್ಲಿಕ್ಕಿಸಿ

Thursday, June 11, 2020

ಗದ್ಯಪಾಠ-4.ಭಾಗ್ಯಶಿಲ್ಪಿಗಳು


ಒಬ್ಬ ವ್ಯಕ್ತಿಯ ಕುರಿತಾದ ಕಿರುಪರಿಚಯವನ್ನು ವ್ಯಕ್ತಿ ಚಿತ್ರ ಎಂದು ಸಂಕ್ಷೀಪ್ತವಾಗಿ 
ಹೇಳಬಹುದು. ಕನ್ನಡದಲ್ಲಿ ವಿಶೇಷವಾಗಿ ಡಾ,ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ‘ಸಾಹಿತ್ಯ ರತ್ನ ಸಂಪುಟ’ಡಾ.ಎ.ಎನ್.ಮೂರ್ತಿರಾಯರ ‘ಚಿತ್ರಗಳು ಪತ್ರಗಳು’ ಕೃತಿಗಳು ಕನ್ನಡದ ಶ್ರೇಷ್ಟ ವ್ಯಕ್ತಿಚಿತ್ರ ಕೃತಿಗಳಾಗಿವೆ.

ಭಾಗ್ಯಶಿಲ್ಪಿಗಳು ವಿಡಿಯೋಗಳು




No comments:

Post a Comment