ಪ್ರಚಲಿತ ಪೋಸ್ಟ್ಗಳು

ಎಸ್.ಎಸ್.ಎಲ್.ಸಿ ರಸಪ್ರಶ್ನೆ ಕಾರ್ಯಕ್ರಮ

ವೃಕ್ಷಸಾಕ್ಷಿ,,  ರಸಪ್ರಶ್ನೆಗಾಗಿ   ಚಿತ್ರದ ಮೇಲೆ ಕ್ಲಿಕ್ಕಿಸಿ

Showing posts with label 4.ಭಾಗ್ಯಶಿಲ್ಪಿಗಳು. Show all posts
Showing posts with label 4.ಭಾಗ್ಯಶಿಲ್ಪಿಗಳು. Show all posts

Tuesday, June 1, 2021

ಎಸ್.ಎಸ್.ಎಲ್.ಸಿ ರಸಪ್ರಶ್ನೆ ಕಾರ್ಯಕ್ರಮ -1



ಭಾಗ್ಯಶಿಲ್ಪಿಗಳು, ಪಾಠದ ರಸಪ್ರಶ್ನೆಗಾಗಿ  ಚಿತ್ರದ ಮೇಲೆ ಕ್ಲಿಕ್ಕಿಸಿ
 

Thursday, June 11, 2020

ಗದ್ಯಪಾಠ-4.ಭಾಗ್ಯಶಿಲ್ಪಿಗಳು


ಒಬ್ಬ ವ್ಯಕ್ತಿಯ ಕುರಿತಾದ ಕಿರುಪರಿಚಯವನ್ನು ವ್ಯಕ್ತಿ ಚಿತ್ರ ಎಂದು ಸಂಕ್ಷೀಪ್ತವಾಗಿ 
ಹೇಳಬಹುದು. ಕನ್ನಡದಲ್ಲಿ ವಿಶೇಷವಾಗಿ ಡಾ,ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ‘ಸಾಹಿತ್ಯ ರತ್ನ ಸಂಪುಟ’ಡಾ.ಎ.ಎನ್.ಮೂರ್ತಿರಾಯರ ‘ಚಿತ್ರಗಳು ಪತ್ರಗಳು’ ಕೃತಿಗಳು ಕನ್ನಡದ ಶ್ರೇಷ್ಟ ವ್ಯಕ್ತಿಚಿತ್ರ ಕೃತಿಗಳಾಗಿವೆ.

ಭಾಗ್ಯಶಿಲ್ಪಿಗಳು ವಿಡಿಯೋಗಳು